Tuesday, 5 September 2023

 2014-15 ರ ಪಂಚಾಯತ್ ಚುನಾವಣೆ ಎಲ್ಲಾ ಹಳ್ಳಿಗಳಲ್ಲೂ ಬೀರುಸಿನ ಪೈಪೋಟಿ ಏರ್ಪಟ್ಟಿತ್ತು, ನಮ್ಮ ಊರಿನಲ್ಲಿ ಈ ಹಿಂದೆ ನಡೆದ ಅದೇಷ್ಟೋ ಚುನಾವಣೆ ಶಾಂತಿಯಿಂದ ನಡೆದ ಉದಾಹರಣೆಗಳು ಸಿಗುತ್ತವೆ, ಆದರೆ 2014-15 ರ ಚುನಾವಣೆ ಸ್ವಲ್ಪ ರಂಗೇರಿತ್ತು.. ಪಂಚಾಯತ್ ಎಲೇಕ್ಷನ ಬಂದರೆ ಅದು ಸುಮ್ಮನೆ ಮುಗಿಯುವುದಿಲ್ಲ,, ಹಳ್ಳಿಯ ಮಂದಿಯ ಒಗ್ಗಟ್ಟನ್ನು ಮೂರಿಯುವ ಕೆಲಸವೇ ಪಂಚಾತಿ ಎಲೇಕ್ಷನ ಕೆಲಸ....

ನಮ್ಮೂರು ಎಲ್ಲಾ ಜಾತಿಯವರು ಅನ್ಯೋನ್ಯತೆ ಯಿಂದ ಇದ್ದರು.. ಆದರೆ ಯಾರೋದೊ ಇಬ್ಬರ ಪೈಪೋಟಿ ಇಡೀ ಊರು ಎರಡು ಪಾಲಾಯ್ತು.. ರಂಗೇರಿದೆ ಚುನಾವಣೆ ಕೈ ಕೈ ಮಿಲಾಯಿಸುವ ಹಂತ ದಾಟಿತು.. ಸಂಬಂಧಗಳು ಹೋಡೆದು ಹೋದವು.,, ಎಲ್ಲರೂ ದಾಯಾದಿಗಳು ಆದರೂ... ಗಂಡುಮಕ್ಕಳು ಪ್ರತಿ ಚುನಾವಣೆಯಲ್ಲೂ ದಾಯಾದಿಗಳು ಆಗುವರು.. ಆದರೆ ನಮ್ಮೂರಲ್ಲಿ ಅಕ್ಕಿ ತಂಗಿಯಂತೆ ಇದ್ದ ಮಹಿಳೆಯರು,, ಜಡೆ ಹಿಡ್ಕೊಂಡು ರಸ್ತೆಯಲ್ಲಿ ನಿಂತರು.... ನಾವು ಕಿರಗೂರಿನ ಗಯ್ಯಾಳಿಗಳು ಬಗ್ಗೆ ಕೇಳಿದ್ದೇವೆ,,, ಆದರೆ ಕಣ್ಣಾರೆ ಕಂಡಿದ್ದು ನಮ್ಮೂರಲ್ಲಿ.... ಚುನಾವಣೆಯ ರಂಗು ಎಲ್ಲರ ಮೈ ಹಂಟಿತ್ತು...ಗೆದ್ದವನ ಸೋತವನ ಮಧ್ಯೆ ನಾವು ಬಲಿಪಶು ಆಗಬಾರದೆಂದು.. ಕೊಲ್ಲಾಪುರ ಬಾಬುರಾವ್ ಬೇಕರಿಗೆ ಕೆಲಸಕ್ಕೆ ನನ್ನ ಬಾಲ್ಯದ ಗೆಳೆಯರು,, ವೆಂಕನಗೌಡ ಮತ್ತು ಸಂತೋಷ ಜೊತೆ ಬ್ಯಾಗ ಹೇಗಿಲಿಗೆ ಹಾಕೋಂಡು ಊರ ಬಿಟ್ಟಿವಿ......


ಎಲೆಕ್ಷನ್ ಸ್ಪರ್ಧೆ ಮಾಡಿದವರು ಒಂದೇ ತಟ್ಟೆಯಲ್ಲಿ ಊಟ ಮಾಡ್ತಾರೆ,, ಒಂದೇ ಬಾಟಲಿಯಲ್ಲಿ ಎಣ್ಣೆ ಹೋಡಿತ್ತಾರೆ.... ಆದರೆ ಊರಿನ ಜನ ಇನ್ನೂ ವೈಮನಸ್ಸು ಮಾಡಿಕೊಂಡು,ತಿರುಗುತ್ತಾ ಇದಾರೆ...



Sunday, 2 January 2022

Laxmi Chalisa

 

ಆದಿಲಕ್ಷ್ಮಿ ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊ ದರಿ ಹೇಮಮಯೇ ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಂ 1 ಧಾನ್ಯಲಕ್ಷ್ಮಿ ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಂ 2 ಧೈರ್ಯಲಕ್ಷ್ಮಿ ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಂ 3 ಗಜಲಕ್ಷ್ಮಿ ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋ ಕನುತೇ ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಂ 4 ಸಂತಾನಲಕ್ಷ್ಮಿ ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ ಗುಣಗಣವಾರಧಿ ಲೋ ಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಂ 5 ವಿಜಯಲಕ್ಷ್ಮಿ ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಂ 6 ವಿದ್ಯಾಲಕ್ಷ್ಮಿ ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋ ಕವಿನಾಶಿನಿ ರತ್ನಮಯೇ ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಂ 7 ಧನಲಕ್ಷ್ಮಿ ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಂ 8 ಫಲಶೃತಿ ಶ್ಲೋ ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತಮೋಕ್ಷ ಪ್ರದಾಯಿನಿ ಶ್ಲೋ ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ ಜಗನ್ಮಾತ್ರೇ ಮೋಹಿನ್ಯೈ ಮಂಗಳಂ ಶುಭ ಮಂಗಳ

 

 

 

 

|ದೋ ಹಾ|| ಜಯ ಗಣಪತಿ ಸದ್ಗುಣಸದನ ವಿವರ ಬದನ ಕೃಪಾಲ | ವಿಘ್ನ ಹರಣ ಮಂಗಳ ಕಾರಣ ಜಯ ಜಯ ಗಿರಿಜಾ ಲಾಲ || ||ಹಾಸಿಗೆ|| ಜಯ ಜಯ ಜಯ ಗಣಪತಿ ರಾಜು | ಮಂಗಲ ಆಭರಣ ಕಾರಣ ಶುಭ ಕಾಜು || ಜಯ ಗಜವದನ ಸದನ ಸುಖದಾ | ವಿಶ್ವ ವಿನಾಯಕ ಬುದ್ಧಿವಿಧಾತಾ || ರಂಜಿತ ಮಣಿ ಮುಕ್ತಿಉರ ಮಾಲಾ ಸ್ವರ್ಣ ಮುಕುಟ ಶ್ರೀ ನಯನ ವಿಶಾಲಾ || ಪುಸ್ತಕ ಪಾಣಿ ಕುಠಾರ ತ್ರಿಶೂಲಂ | ಮೋದಕ ಭೋ ಸುಸ್ಥಿತ ಫಿಲಂ || ಸುವ್ವರ ಪೀತಾಮೃರ ತನ ಸುಜಾತ ಚರಣ ಪಾದುಕಾ ಮುನಿ ಮನ ರಾಜಿತ || ಧನಿ ಶಿವಸುವನ ಷಡಾನನ ಭ್ರಾತಾ ಗೌರೀ ಲಲನ ವಿಶ್ವ-ವಿಧಾತಾ || ಋದ್ಧಿಸಿದ್ಧಿತವ ಚವರ ಸುಧಾರೇ 1 ಮೂಷಿಕ ವಾಹನ ಸೋ ಹತ ದ್ವಾರ || ಕಹೌಂಜನ್ಮ ಶುಭ ಕಥಾ ತುಮ್ಹಾರೀ 1 ಅತಿ ಶು ಚಿ ಪಾವನ ಮಂಗಲ ಕಾರೀ || ಏಕ ಸಮಯ ಗಿರಿರಾಜ ಕುಮಾರ್ ಪುತ್ರ ಕೇತು ತಪ ಕೀನ್ಯಾ ಭಾರೀ || || ಅತಿಥಿ ಜಾನಿಕೈಗೌರೀ ಸುಖಾರೀ ಬಹು ವಿಧಿ ಸೇವಾ ಕರಿ ತುಮ್ಹಾರೀ || ಅತಿ ಪ್ರಸನ್ನ ಹೈ ತುಮಾರ ದೀನ್ಹ | ಮಾತು ಪುತ್ರ ಹಿತ ಜೋ ತಪಕೀನ್ಹಾ|| ಮಿಲ್ ಹಿ ಪುತ್ರ ತುಹಿ ಬುದ್ಧಿವಿ ಶಾಲಾ 1ಬಿ ಗರ್ಭಧಾರಣ ಹಿ ಕಾಲಾ || ಗಣನಾಯಕ ಗುಣ ಜ್ಞಾನ ನಿಧಾನ ಪೂಜಿತ ಪ್ರಥಮ ರೂಪ ಭಗವಾನ್ || ಬನಿ ಶಿಶು ರುದರ ಬಹಿ ತುಮ ಠಾಣೆ | ಲಕಿ ಮು ಸುಖ ನಹಿಂ ಗೌರಿ ಸಮಾನಾ || ಸಕಲ ಮಗನ ಸುಖ ಮಂಗಲಾ ಗಾವಹಿ ನಭ ತೇ ಸುರ ಸುಮನ ವರ್ಷಾವಹಿ || ಶಮ್ಮು ಉಮಾ ಬಹುದಾನ ಲುತಾವ್ ಹಿಂ ಸುರ ಮುನಿಜನ ಸುತ ದೇಖನೆ ಆವಹಂ || || ನಿಜ ಅವಗುಣ ಗುನ ಶನಿ ಮನ ಮಹೀಂ ಬಾಲಕ ದೇಖನ ಚಹತೆ ನಹೀಂ || ಗಿರಜಾ ಕಚು ಮನ್ ಭೇದ ಗಾಯೋ | ಉತ್ಸ ಮೋರ್ ಶನಿ ತು ಹಿ ಭಾಯೋ || ಕಹನ ಲಗೇ ಶನಿ ಮನ ಸುಚಾ | ಕಾ ಕರಿ ಹೌ ಶಿಶು ಮೋಹಿ ದಿಖಾಈ || ನಹಿಂ ವಿಶ್ವಾಸ ಉಮಾ ಕಿ ಭಯ ಶನಿ ಸೋಂ ಬಾಲಕ ದೇಖನ ಕಹಾ || ಪತಿ ಶನಿ ದೃಗ ಕೋಣನ ಪ್ರಕಾಶಾ ಬಾಲಕ ಶಿರಳ ಗಯಾ ಆಕಾಶಾ || ಗಿರಿಜಾ ಗಿರೀಂ ವಿಕಲ ಹೈ ಧರಣಿ 1 ಸೋ ದುಃ ದಶಾ ಗೋ ನಹಿಂ ವರಣೀ || ಹಾಹಾಕಾರ ಮಳೆ ಕೈಲಾಶಾ | ಶನಿ ಕೀನ್ಹೋಂ ಲಖಿ ಸುತ ಕೋ ನಾಶಾ || ತುರತ ಗರು ಚಿ ವಿಷ್ಣುಸಿದ್ಧಯೇ | ಕಾಟಿ ಚಕ್ರ ಸೋ ಗಜ ಶಿರ ಲಾಯೇ || ಬಾಲಕ ಕೇದ ಉಪರ ಧಾರಯ | ಪ್ರಾಣ ಮಂ ತ್ರ ಶಂಕರ ಡಾರಯೋ || ಚಲೇ ಷಡಾನನ ಭರಮಿ ಭುಲಾರೂ 1 ಬೈಟ ತುಮ ಬುದ್ದಿಅಈ || 47 Shares ಚರಣ ಮಾತು-ಪಿತ ಕೇಧರ ಲೀಸ್ ಟೇಂ 1 ತಿನಕೇ ಸಾತ ಪ್ರದಕ್ಕಿಣ ಕೀನ್ಹಂ || ಧನಿ ಗಣೇಶ ಕಹಿ ಶಿವ ಹಿ ಹರತೇ 1 ನಭ ತೇ ಸುರ ಸುಮನ ಬಹು ಬರಸೇ || ತುಮರ ಮಹಿಮಾ ಬುದ್ಧಿಬಾ ಶೇಷ ಸಹಸ ಮುಖ ಸೆಕ್ಸ್ ಗಾಈ || ಮೈಂ ಮತಿ ಹೀನ ಮಲೀನ ದುಖಾರೀ | ಕರಹುಸಿ ಕೌನ ಬಿಧಿ ವಿನಯ ತುಮ್ಹಾರೀ || ಭಜತ ರಾಮಸುಂದರಂ ಪ್ರಭುದಾಸ ಲಖ ಪ್ರಯಾಗ ಕರಾ ದುರ್ವಾಸಾ || ಅಬ ಪ್ರಭು ದಯಾ ದೀನ ಪರ ಕೀ ಜೈ | ಅಪನೀ ಶಕ್ತಿಭಕ್ತಿಕು ದೀಜೈ || || ದೋ ಹಾ || ಶ್ರೀ ಗಣೇಶ ಯಹ ಚಾಲೀಸಾ ಪಾಠ ಕೇಂದ್ರ ಧ್ಯಾನ | ನಿತ ನವ ಮಂಗಳ ಗೃಹ ಬಸ್ಯಾ ಲಹೇ ಜಗತ ಸನ್ಮಾನ || ಸೌತ್ ಅವರ ಸಹಸ್ರ ದಶ ಋಷಿ ಪಂಚಮೀ ದಿನೇಶ | ಪೂರಣ ಚಾಲೀಸಾ ಭಯಾ ಮಂಗಲ ಮೂರ್ತಿ ಗಣೇಶ ||

 

 

Tuesday, 5 May 2020

*ಪದ ಪರಿಚಯ ೩*

೪೧) ಅಂಕ = ಗುರುತು
೪೨) ಅಂಬು = ಬಾಣ, ನೀರು
೪೩) ಓಘ = ಪ್ರವಾಹ
೪೪) ದಲಿತ = ಒಡೆಯ,ಅರಳಿದ
೪೫) ಛೆದ್ಮಿ = ಮೊಸಗಾರ
೪೬) ಜೋತ್ನ್ಸಾ = ಬೆಳದಿಂಗಳು
೪೭) ಲಾಲಿತ್ಯ = ಚೆಲುವ
೪೮) ಫೌಜ್ = ಸಿಪಾಯಿ
೪೯) ಅಂಬುದಿ =ಸಮುದ್ರ
೫೦) ಅಂಬುಜ = ಕಮಲ, ಶ್ವೇತಾ
೫೧)ಮಾಗಿ = ಚಳಿಗಾಲ,ಬೆಳದಿಂಗಳು
೫೨) ಪಲ್ವಲ = ಕೊಳ, ಸಣ್ಣಹೊಂಡ
೫೩) ದಿವಸ್ಪತಿ = ಸೂರ್ಯ,ದಿವಾಕರ,
೫೪) ರಜನಿ = ರಾತ್ರಿ
೫೫) ರಜಿನಿಕರ = ಚಂದ್ರ, ಶಶಿ
೫೬) ಯಷ್ಟಿ = ಬಡಿಗೆ, ಗದೆ
೫೭) ಭಂಗುರ = ನಶ್ವರವಾದದು
೫೮) ಕೆನ್ನ0 = ಬಹಳವಾಗಿ, ವ್ಯೆರ್ಥವಾಗಿ.
೫೯) ಉಪಲ = ಕಲ್ಲು, ಶಿಲೆ
೬೦)ಹೊನಲು = ಪ್ರವಾಹ.


Source: kavi vruksha Balag Raichur 🙏🙏

*ಪದ ಪರಿಚಯ ೨*


೨೧) ಅದಟ = ಶೂರ

೨೨) ಗೀರ್ವಾಣಭಾಷೆ = ಸಂಸ್ಕೃತ ಭಾಷೆ

೨೩) ಗೀರ್ವಾಣಿ = ಸರಸ್ವತಿ

೨೪) ಜ್ಯೋತ್ಸ್ನ = ಬೆಳದಿಂಗಳು

೨೫) ದ್ರುಮ = ವೃಕ್ಷ,ಮರ

೨೬) ಧನಿಕ = ಸಿರಿವಂತ

೨೭) ನಿರುತ = ಸತ್ಯ

೨೮) ಪಳು = ಕಾಡು,ಅರಣ್ಯ

೩೯) ಪಿರಿ = ನವಿಲುಗರಿ

೩೦) ಬಿದ್ದಣ = ಆಮಂತ್ರಣ

೩೧) ಬಿಸಿನಿ = ಕಮಲ

೩೨) ಮಹಿತ = ಗೌರವಕ್ಕೆ ಅರ್ಹನಾದವನು

೩೩) ಮಾರ್ದನಿ = ಪ್ರತಿಧ್ವನಿ

೩೪) ಲಚ್ಚಣ = ಗುರುತು

೩೫) ಲಟಹ = ಚೆಲುವು

೩೬) ಸುರತರು = ಕಲ್ಪವೃಕ್ಷ

೩೭) ಕಾಮ್ಯ = ಇಷ್ಟವಾದ

೩೮) ಕಾಂತಾರ = ಅಡವಿ

೩೯) ಗಗನಮಣಿ = ಸೂರ್ಯ

೪೦) ಡಾವರ = ಬರಗಾಲ


Source: kavi vruksha balag raichur 🙏🙏